ಬೆಂಡಿ (ಅಬೆಲ್ಮೊಸ್ಕೂಸ್ ಎಸ್ಕುಲೆಂಟಸ್), ಇದನ್ನು ಓಕ್ರಾ ಅಥವಾ ಲೇಡಿಸ್ ಫಿಂಗರ್ ಎಂದೂ ಕರೆಯುತ್ತಾರೆ, ಇದನ್ನು ಭಾರತದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಯಾವುದೇ ಇತರ ಬೆಳೆಗಳಂತೆ, ಫ್ಯುಸಾರಿಯಮ್ ಸೊರಗು ರೋಗ, ಬೂದು ರೋಗ, ಎಲೆ ಚುಕ್ಕೆ ಮತ್ತು ಹಳದಿ ಮೊಸಾಯಿಕ್ ವೈರಾಣು ರೋಗದಂತಹ ವಿವಿಧ ರೋಗಗಳಿಗೆ ಬೆಂಡೆಕಾಯಿಯು ಕೂಡ ಒಳಗಾಗುತ್ತದೆ ಹಾಗೂ ಅದರ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ, ಹಳದಿ ಮೊಸಾಯಿಕ್ವೈರಾಣು ರೋಗವು ಭಾರತದ ಎಲ್ಲಾ ಬೆಂಡೆ ಬೆಳೆಯುವ ಪ್ರದೇಶಗಳಲ್ಲಿ ಅತ್ಯಂತ ವಿನಾಶಕಾರಿ ವೈರಾಣು ರೋಗವಾಗಿದೆ. ಬೆಳೆಗೆ ಆರಂಭಿಕ ಹಂತಗಳಲ್ಲಿ ವೈರಾಣುವಿನಿಂದ ಪ್ರಭಾವಿತವಾಗಿದ್ದರೆ, ಶೇಕಡಾ 80% ರಷ್ಟು ಬೆಳೆ ನಷ್ಟವನ್ನು ನಿರೀಕ್ಷಿಸಬಹುದು.
ವೈರಾಣುವು ಯಾವುದೇ ಬೆಳವಣಿಗೆಯ ಹಂತದಲ್ಲಿ ಸಸ್ಯಗಳಿಗೆ ಸೋಂಕು ಉಂಟುಮಾಡಬಹುದು. ಬೇಸಿಗೆಯ ತಿಂಗಳುಗಳಲ್ಲಿ ಬಿಳಿ ನೊಣಗಳ ಸಂಭವ ಮತ್ತು ಮುತ್ತಿಕೊಳ್ಳುವಿಕೆಯ ತೀವ್ರತೆ ಹೆಚ್ಚಾಗಿರುತ್ತದೆ ಮತ್ತು ಈ ರೋಗವನ್ನು ಹರಡುವ ಸಂಭವವೂ ಹೆಚ್ಚಿರುತ್ತದೆ.
ಕಾರಣ ಜೀವಿ: ಬೆಂಡೆಕಾಯಿಯ ಹಳದಿ ಮೊಸಾಯಿಕ್ ವೈರಾಣು ರೋಗ
ವಾಹಕ : ಬಿಳಿ ನೊಣ (ಬೆಮಿಸಿಯಾ ಟಬಾಸಿ)
ಉತ್ಪನ್ನದ ಹೆಸರು | ತಾಂತ್ರಿಕ ಅಂಶ | ಬಳಕೆಯ ಪ್ರಮಾಣ |
ಯಾಂತ್ರಿಕ ನಿರ್ವಹಣೆ | ||
ತಪಸ್ ಹಳದಿ ಜಿಗುಟು ಬಲೆ | ಅಂಟು ಬಲೆ | 4 – 6 ಪ್ರತೀ ಎಕರೆಗೆ |
ಜೈವಿಕ ನಿಯಂತ್ರಣ | ||
ಗ್ರೀನ್ಪೀಸ್ ನೀಮೋಲ್ | ಬೇವಿನ ಎಣ್ಣೆ | 1 – 2ಮಿಲಿ /ಲೀಟರ್ ನೀರಿಗೆ |
ಆನಂದ್ ಡಿಆರ್ ಬ್ಯಾಕ್ಟಸ್ ಬ್ರೇವ್ | ಬ್ಯೂವೇರಿಯಾ ಬಾಸ್ಸಿಯಾನಾ | 2.5 ಮಿಲಿ /ಲೀಟರ್ ನೀರಿಗೆ |
ರಾಸಾಯನಿಕ ನಿರ್ವಹಣೆ | ||
ಅನಂತ್ ಕೀಟನಾಶಕ | ಥಿಯಾಮಿಥೋಕ್ಸಾಂ 25% ಡಬ್ಲ್ಯೂ ಜಿ | 0.3 – 0.5 ಗ್ರಾಂ/ಲೀಟರ್ ನೀರಿಗೆ |
ಬೆನೆವಿಯಾ ಕೀಟನಾಶಕ | ಸೈಂಟ್ರಾನಿಲಿಪ್ರೋಲ್ 10.26% ಓ ಡಿ | 1.7 – 2 ಮಿಲಿ /ಲೀಟರ್ ನೀರಿಗೆ |
ಧನ್ಪ್ರೀತ್ ಕೀಟನಾಶಕ | ಅಸಿಟಾಮಪ್ರಿಡ್ 20% ಯಸ್ ಪಿ | 0.2 – 0.4 ಗ್ರಾಂ/ಲೀಟರ್ ನೀರಿಗೆ |
ಟಾಟಾ ಮಿಡ ಕೀಟನಾಶಕ | ಇಮಿಡಾಕ್ಲೋಪ್ರಿಡ್ 17.8% ಯಸ್ ಎಲ್ | 1 – 2 ಮಿಲಿ /ಲೀಟರ್ ನೀರಿಗೆ |
ಪೊಲೀಸ್ ಕೀಟನಾಶಕ | ಫಿಪ್ರೋನಿಲ್40 + ಇಮಿಡಾಕ್ಲೋಪ್ರಿಡ್ 40%ಡಬ್ಲ್ಯೂ ಜಿ | 0.2 – 0.6 ಗ್ರಾಂ/ಲೀಟರ್ ನೀರಿಗೆ |
ಓಷೀನ್ ಕೀಟನಾಶಕ | ಡಿನೋಟ್ಫುರಾನ್ 20 % SG | 0.3 – 0.4 ಗ್ರಾಂ/ಲೀಟರ್ ನೀರಿಗೆ |
ಮೊವೆಂಟೋ ಎನೆರ್ಜಿ ಕೀಟನಾಶಕ | ಸ್ಪೈರೊಟೆಟ್ರಾಮ್ಯಾಟ್11.01% + ಇಮಿಡಾಕ್ಲೋಪ್ರಿಡ್ 11.01% SC | 0.5 – 1 ಮಿಲಿ /ಲೀಟರ್ ನೀರಿಗೆ |
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…