Akshatha S

ಭಾರತ ಸರ್ಕಾರದಿಂದ ಸಾವಯವ ಕೃಷಿ ರೈತರಿಗಾಗಿ ಹೆಚ್ಚಿನ ಸಹಾಯಧನ : ಇಲ್ಲಿದೆ ಪೂರ್ಣ ಮಾಹಿತಿ 

ಪರಿಸರ ಮತ್ತು ಮಣ್ಣಿನ ಆರೋಗ್ಯದ ಮೇಲೆ ರಾಸಾಯನಿಕ ಗೊಬ್ಬರಗಳಿಂದಾಗುವ  ದುಷ್ಪರಿಣಾಮಗಳ ಬಗ್ಗೆ ರೈತರು ಗಮನದಲ್ಲಿಟ್ಟುಕೊಂಡು ಹೆಚ್ಚಿನ ರೈತರನ್ನು  ಸಾವಯವ ಕೃಷಿ ಪದ್ದತಿಗಳನ್ನು   ಉತ್ತೇಜಿಸಲು  ಭಾರತ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ಸಾವಯವ ಕೃಷಿ ಅನುದಾನಗಳನ್ನು ನೀಡುತ್ತಿದೆ.   ಈ ಲೇಖನದಲ್ಲಿ, ಸಾವಯವ ಕೃಷಿಗೆ ಸರ್ಕಾರದಿಂದ ಲಭ್ಯವಿರುವ ಅನುದಾನದಗಳನ್ನು ಕುರಿತು ಹೆಚ್ಚಿನ ವಿವರಗಳನ್ನು ನೀವು...

ಹತ್ತಿ ಮತ್ತು ನಾರಗಸೆ  ಬೆಳೆಗಳ  ಮೇಲೆ ಕೇಂದ್ರ ಸರ್ಕಾರದಿಂದ ಅನುದಾನ 

ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕ  ಮತ್ತು ಇತರೆ ರಾಜ್ಯಗಳು ಸೇರಿದಂತೆ ಭಾರತವು ಎಣ್ಣೆಕಾಳು ಬೆಳೆಗಳ  ಉತ್ಪಾದನೆ ಮತ್ತು ಆಮದುದಾರಿಕೆಯಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿವೆ. ದೇಶದಲ್ಲಿ ಖಾದ್ಯ ತೈಲಕ್ಕೆ  (ಅಡುಗೆ ಎಣ್ಣೆ) ಬೇಡಿಕೆ ಹೆಚ್ಚುತ್ತಿದ್ದು, ಎಣ್ಣೆಕಾಳು ಬೆಳೆಗಳ  ಹೆಚ್ಚು  ಉತ್ಪಾದನೆಗೆ ಒತ್ತುನೀಡಲು ಕೇಂದ್ರ ಸರ್ಕಾರವು ಎಣ್ಣೆಬೀಜಗಳು ಮತ್ತು ಎಣ್ಣೆ ಪಾಮ್ (NMOOP) ಯೋಜನೆಯನ್ನು  ರಾಷ್ಟ್ರೀಯ ಮಿಷನ್...

ಸಾಸಿವೆಯನ್ನು ಬೆಳೆಯಲು ಉತ್ತಮ ಕೃಷಿ ಪದ್ಧತಿಗಳು

ಸಾಸಿವೆ   -ಭಾರತೀಯ ಸಾಸಿವೆ, ಕಂದು ಮತ್ತು ಹಳದಿ ಸಾರ್ಸನ್, ರಾಯ ಮತ್ತು ಟೋರಿಯಾ ಬೆಳೆ ಸೇರಿವೆ. ಸಾಸಿವೆ (ಬ್ರಾಸಿಕಾ ನೇಪಸ್) - ಭಾರತದಲ್ಲಿ ಸಾಸಿವೆ ಎಣ್ಣೆಯು ನಾಲ್ಕನೇ ಅತಿದೊಡ್ಡ ಕೊಡುಗೆಯಾಗಿದೆ, ರೇಪ್ಸೀಡ್  ಮತ್ತು ಸಾಸಿವೆಯು ಒಟ್ಟು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸುಮಾರು ಶೇಕಡಾ 28.6 ರಷ್ಟು ಕೊಡುಗೆ ನೀಡುತ್ತಿವೆ. ಸೋಯಾಬೀನ್ ಮತ್ತು ತಾಳೆ ಎಣ್ಣೆಯ ನಂತರ, ಇದು...

ಹತ್ತಿಯಲ್ಲಿ ರಂಗೋಲಿ ಹುಳುವಿನ ಭಾದೆಯೇ? ಇಲ್ಲಿದೆ ಅದರ ನಿರ್ವಹಣೆಗೆ ಉಪಾಯ ..

ಹತ್ತಿ ಬೀಜಗಳನ್ನು ವಸಂತಕಾಲದಲ್ಲಿ ನೆಡಲಾಗುತ್ತದೆ ಮತ್ತು ಸಸ್ಯವು ಒಂದು ಮೀಟರ್ ಎತ್ತರದಲ್ಲಿ ಹಸಿರು, ಪೊದೆ ಪೊದೆಗಳಾಗಿ ಬೆಳೆಯುತ್ತದೆ. ಸಸ್ಯಗಳಲ್ಲಿ ಗುಲಾಬಿ ಮತ್ತು ಕೆನೆ ಬಣ್ಣದ ಹೂವುಗಳನ್ನು ಕಾಣಬಹುದು, ಒಮ್ಮೆ ಪರಾಗಸ್ಪರ್ಶವಾದಾಗ, ಹೂವುಗಳು  ಬೀಳುತ್ತವೆ ಮತ್ತು ಹಣ್ಣಾಗಿ ಬದಲಾಗುತ್ತದೆ, ಇದನ್ನು ಹತ್ತಿ ಕಾಯಿ  ಎಂದು ಕರೆಯಲಾಗುತ್ತದೆ. ಹತ್ತಿಯು ಒಂದು ಲಾಭದಾಯಕ ಬೆಳೆಯಾಗಿದ್ದು ರೈತರು ಒಳ್ಳೆಯ ಲಾಭ ಪಡೆಯುತ್ತಾರೆ,...

ಟೊಮ್ಯಾಟೊ ಬೆಳೆಯಲ್ಲಿ ಬೀಜೋಪಚಾರದ ಮೂಲಕ ಸಸಿ ಸಾಯುವುದನ್ನು ತಪ್ಪಿಸುವುದರ ಬಗ್ಗೆ ತಿಳಿಯಿರಿ……

ಮಣ್ಣಿನಿಂದ ಹರಡುವ ಈ ಶಿಲೀಂಧ್ರ ರೋಗವು ತುಂಬಾ ಗಂಭೀರವಾಗಿದೆ, ಇದು ಟೊಮ್ಯಾಟೋ, ಬದನೆ, ಮೆಣಸಿನಕಾಯಿ, ದೊಡ್ಡ ಮೆಣಿಸಿನಕಾಯಿ, ಎಲೆಕೋಸು, ಹೂಕೋಸು, ಇತ್ಯಾದಿ ಸೇರಿದಂತೆ ಎಲ್ಲಾ ತರಕಾರಿ ಬೆಳೆಗಳ ನರ್ಸರಿಯಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಮಣ್ಣಿನಲ್ಲಿ ಬಿತ್ತಿದ ಬೀಜಗಳು ಮೊಳಕೆ ಬರುವ ಮೊದಲು ಅಥವಾ ಮೊಳಕೆಯೊಡೆದ ನಂತರ ಸಾಯುತ್ತವೆ. ಸಸ್ಯದ ಮೊಳಕೆಯೊಡೆಯುವಿಕೆಯ ಸಂಭವವೂ ಈ ರೋಗ ಬಂದರೆ...

ಸಜ್ಜೆ (ಬಾಜ್ರ ) ಸಿರಿಧಾನ್ಯದ ಸುಧಾರಿತ ಬೇಸಾಯ ಕ್ರಮಗಳು

 ವ್ಯಾಪಕವಾಗಿ ಬೆಳೆಯುವ ಒಂದು ಬೆಳೆಯಾಗಿದೆ.  ಸಜ್ಜೆ (ಬಾಜ್ರ) ಬರವನ್ನು  ಸಹಿಸಿಕೊಳ್ಳಬಲ್ಲದು, ಅದಕ್ಕಾಗಿಯೇ ಕಡಿಮೆ ಮಳೆ ಪ್ರದೇಶದಲ್ಲಿ  ಚೆನ್ನಾಗಿ ಬೆಳೆಯಲಾಗುತ್ತದೆ. ಭಾರತವು ಸಜ್ಜೆಯ ಅತಿದೊಡ್ಡ ಉತ್ಪಾದಕ. ಇದನ್ನು ಮೇವಿನ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಹಾಗೂ ಇದನ್ನು ಆಹಾರವಾಗಿಯೂ ಉಪಯೋಗಿಸಲಾಗುತ್ತದೆ. ಇದರ ಕಾಂಡವನ್ನು ಪ್ರಾಣಿಗಳಿಗೆ ಆಹಾರಕ್ಕಾಗಿ ಹಿಂಡಿಯ ರೀತಿ  ಬಳಸಲಾಗುತ್ತದೆ.  ಸಜ್ಜೆಗೆ ಸೂಕ್ತವಾದ  ಮಣ್ಣು: ಇದನ್ನು ಎಲ್ಲ ರೀತಿಯ  ಮಣ್ಣಿನಲ್ಲಿ ಬೆಳೆಯಲಾಗುತ್ತದೆ,...

ರಾಗಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು

ರಾಗಿ (ಎಲುಸಿನ್ ಕೊರೊಕೊನಾ), ಕೆಂಪು ರಾಗಿ ಮತ್ತು ರಾಗಿ ಎಂದು ಕರೆಯಲಾಗುತ್ತದೆ, ಇದು ಅತ್ಯಂತ ಹಳೆಯ ಆಹಾರಧಾನ್ಯ ಮತ್ತು ದೇಶೀಯ ಉದ್ದೇಶಕ್ಕಾಗಿ ಬಳಸಲಾಗಿದ್ದ ಮೊದಲ ಏಕದಳ ಧಾನ್ಯವಾಗಿದೆ. ರಾಗಿ ಮೂಲತಃ ಇಥಿಯೋಪಿಯನ್ ಎತ್ತರದ ಪ್ರದೇಶಗಳಿಗೆ ಸ್ಥಳೀಯವಾಗಿದೆ ಮತ್ತು ಸರಿಸುಮಾರು 4000 ವರ್ಷಗಳ ಹಿಂದೆ ಭಾರತಕ್ಕೆ ಪರಿಚಯಿಸಲಾಯಿತು. ಶುಷ್ಕ ವಾತಾವರಣದಲ್ಲಿ ಇದನ್ನು ಬೆಳೆಸಬಹುದು; ತೀವ್ರ ಬರ...

ಬೀಟ್ ರೂಟ್ ಬೆಳೆಗಾಗಿ ಅನುಸರಿಸಬೇಕಾದ ಉತ್ತಮ ಸುಧಾರಿತ ಬೇಸಾಯ ಕ್ರಮಗಳು

ಬೀಟ್ ರೂಟ್ ಅನ್ನು "ಗಾರ್ಡನ್ ಬೀಟ್" ಎಂದೂ ಕರೆಯುತ್ತಾರೆ. ಇದು ರುಚಿಯಲ್ಲಿ ಸಿಹಿಯಾಗಿರುತ್ತದೆ ಮತ್ತು ಉತ್ತಮ  ನಿರೋಧಕ ಗುಣಗಳನ್ನು ಹೊಂದಿರುವ ಆರೋಗ್ಯವಾದ ತರಕಾರಿಯಾಗಿದೆ. . ಪ್ರಪಂಚದಲ್ಲಿ ಕಬ್ಬಿನ ನಂತರ ಬೀಟ್ರೂಟ್ ಎರಡನೇ ಅತಿದೊಡ್ಡ ಸಕ್ಕರೆ ಬೆಳೆಯಾಗಿದೆ. ಇದು ಅಲ್ಪಾವಧಿ ಬೆಳೆಯಾಗಿದ್ದು, 6-7 ತಿಂಗಳಲ್ಲಿ ಕೊಯ್ಲು ಮಾಡಬಹುದು. ಇದರಲ್ಲಿ ಔಷಧೀಯ ಮೌಲ್ಯಗಳಿದೆ ಅಂದರೆ  ಕ್ಯಾನ್ಸರ್ ಮತ್ತು...

ಸೂರ್ಯಕಾಂತಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು

ಸೂರ್ಯಕಾಂತಿ, ಅಡುಗೆ ಎಣ್ಣೆಗೆ ಖಚ್ಚಾವಸ್ತುವಾಗಿರುವ ಒಂದು ಪ್ರಮುಖ ಬೆಳೆ. ಸೂರ್ಯಕಾಂತಿ ಬೀಜಗಳಲ್ಲಿ ಶೇಕಡಾ ನಲವತ್ತರಷ್ಟು ಉತ್ತಮ ಗುಣಮಟ್ಟದ ಎಣ್ಣೆಯ ಅಂಶವಿದೆ. ಹಾಗಾಗಿ ರೈತರಿಗೆ ಸೂರ್ಯಕಾಂತಿ ಬೆಳೆಯುವುದು ಹೆಚ್ಚು ಲಾಭದಾಯಕವಾಗಿದೆ.    ಸೂರ್ಯಕಾಂತಿಗೆ ಸೂಕ್ತವಾದ ಮಣ್ಣು:  ಫಲವತ್ತಾದ ಗಡುಸು ಮಣ್ಣು,  ಮರಳು ಮಿಶ್ರಿತ ಗೋಡುಮಣ್ಣಿನಿಂದ ಹಿಡಿದು ಘನವಾದ ಜೇಡಿಮಣ್ಣಿನವರೆಗೆ ಸೂರ್ಯಕಾಂತಿ ಬೆಳೆಗೆ ಸೂಕ್ತ.  ಸೂರ್ಯಕಾಂತಿ ಬೆಳೆಗೆ ಹೆಚ್ಚಿನ ತೇವಾಂಶವಿದ್ದರೆ ಸರಿಹೊಂದುವುದಿಲ್ಲ. ನೀರು...

ಸೌತೆಕಾಯಿ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಕೃಷಿ ಪದ್ದತಿಗಳು

ಸೌತೆಕಾಯಿಯ ವೈಜ್ಞಾನಿಕ ಹೆಸರು ಕುಕ್ಯುಮಿಸ್ ಸ್ಯಾಟಿವಸ್. ಇದು ಬಳ್ಳಿ ಜಾತಿಯ ತರಕಾರಿ ಬೆಳೆಯಾಗಿದ್ದು, ಇದನ್ನು ಭಾರತದಲ್ಲಿ ಬೇಸಿಗೆಯ ತರಕಾರಿಯಾಗಿ ಬಳಸಲಾಗುತ್ತದೆ. ಸೌತೆಕಾಯಿಯನ್ನು  ಹಸಿಯಾಗಿ ತಿನ್ನಲಾಗುತ್ತದೆ ಅಥವಾ ಸಲಾಡ್ ಆಗಿ ಬಡಿಸಲಾಗುತ್ತದೆ ಅಥವಾ ತರಕಾರಿಯಾಗಿ ಬಳಸಲಾಗುತ್ತದೆ.  ಸೌತೆಕಾಯಿಗಳು 96% ನೀರನ್ನು ಹೊಂದಿರುತ್ತವೆ, ಇದು ಬೇಸಿಗೆಯಲ್ಲಿ ಒಳ್ಳೆಯದು. ಸಸ್ಯಗಳು ದೊಡ್ಡದಾಗಿರುತ್ತವೆ, ಎಲೆಗಳು ರೋಮದಿಂದ ಕೂಡಿರುತ್ತವೆ ಮತ್ತು ತ್ರಿಕೋನ ಆಕಾರದಲ್ಲಿರುತ್ತವೆ...

About Me

141 POSTS
0 COMMENTS
- Advertisement -spot_img

Latest News

 ಕೆಂಪು ಜೇಡ ಮೈಟ್ ನುಶಿ – ಟೊಮ್ಯಾಟೋ  ಬೆಳೆಯಲ್ಲಿ  ಪ್ರಮುಖ ಕೀಟ

ಟೊಮ್ಯಾಟೋ  ಭಾರತದಲ್ಲಿ ಪ್ರಮುಖ ತರಕಾರಿ ಬೆಳೆಯಾಗಿದ್ದು, ದೇಶೀಯ ಬಳಕೆ ಮತ್ತು ರಫ್ತಿಗೆ ಎರಡೂ ಆಗಿದೆ. 2022 ರಲ್ಲಿ 20.34 ಮಿಲಿಯನ್ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಉತ್ಪಾದನೆಯೊಂದಿಗೆ...
- Advertisement -spot_img