Akshatha S

ಹೆಸರುಕಾಳು ಬೆಳೆಯಲ್ಲಿಉತ್ತಮ ಇಳುವರಿಗಾಗಿ ಬೇಸಾಯ ಪದ್ಧತಿಗಳು

ಹೆಸರುಕಾಳು, ಭಾರತದ ಪ್ರಮುಖ ಬೇಳೆಕಾಳು ಬೆಳೆಗಳಲ್ಲಿ ಒಂದಾಗಿದೆ. ಇದು ಫೈಬರ್ ಮತ್ತು ಕಬ್ಬಿಣದ ಜೊತೆಗೆ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಇದನ್ನು ಹಿಂಗಾರು ಮತ್ತು ಮುಂಗಾರು ಬೆಳೆಯಾಗಿ ಬೆಳೆಯಬಹುದು.ಇದನ್ನು ಇಂಗ್ಲಿಷ್ನಲ್ಲಿ ಮೂಂಗ್ ದಾಲ್ ಎಂದು ಕರೆಯುತ್ತಾರೆ.  ನಂತರ ಇದು ಚೀನಾ ಮತ್ತು ಆಗ್ನೇಯ ಏಷ್ಯಾದ ವಿವಿಧ ಭಾಗಗಳಿಗೆ ಹರಡಿತು.  ಹೆಸರು ಕಾಳುಗಳು ಭಾರತದ ಹಲವಾರು ಪ್ರಾದೇಶಿಕ ಪಾಕಪದ್ಧತಿಗಳಲ್ಲಿ...

ಉತ್ತಮ ಇಳುವರಿ ಪಡೆಯಲು ಸೇವಂತಿಗೆ ಹೂವಿನ ಕೃಷಿ ಪದ್ದತಿಗಳು

ಸೇವಂತಿಗೆ  (ಡೆಂಡ್ರಾಂಥೆಮಾ ಗ್ರ್ಯಾಂಡಿಫ್ಲೋರಾ) ಆಸ್ಟರೇಸಿ "ಕಾಂಪೊಸಿಟೇ" ಕುಟುಂಬಕ್ಕೆ ಸೇರಿರುವ ಹೂವಿನ ಬೆಳೆಯಾಗಿದೆ. ಇದು ಪ್ರಪಂಚದಾದ್ಯಂತ ಬೆಳೆಯುವ ಪ್ರಮುಖ ಹೂವಿನ ಬೆಳೆಯಾಗಿದ್ದು,  ಹಸಿರುಮನೆಗಳಲ್ಲಿ ಬೆಳೆದಾಗ ಹೆಚ್ಚು ಇಳುವರಿ ನೀಡುತ್ತದೆ.  ಭಾರತದಲ್ಲಿ, ಸೇವಂತಿಗೆ ಹೂವಿಗೆ ಇರುವ ಉತ್ತಮ ಬೇಡಿಕೆಯಿಂದಾಗಿ, ಇದನ್ನು  ವಾಣಿಜ್ಯ ಬೆಳೆಯಾಗಿ ಕೃಷಿ ಮಾಡಲಾಗುತ್ತದೆ. ಹೂವುಗಳನ್ನು ಕತ್ತರಿಸಿ ಮುಖ್ಯವಾಗಿ ಆಚರಣೆಗಳಿಗಾಗಿ, ಧಾರ್ಮಿಕ ಪೂಜಾ ವಿಧಿಗಳು ಮತ್ತು ಹೂಮಾಲೆ...

ದಾಳಿಂಬೆಯನ್ನು ಕಡಿಮೆ ವೆಚ್ಚದಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆಯಿರಿ

ದಾಳಿಂಬೆ (ಪುನಿಕಾ ಗ್ರಾನಟಮ್ ಎಲ್.)   ಪ್ಯೂನಿಕೇಸಿ ಕುಟುಂಬಕ್ಕೆ ಸೇರಿರುವ ಹಣ್ಣಿನ ಬೆಳೆಯಾಗಿದೆ.  ಹಿಂದಿಯಲ್ಲಿ ಅನಾರ್ ಎಂದು ಕರೆಯಲ್ಪಡುವ ದಾಳಿಂಬೆ ಭಾರತದ ವಾಣಿಜ್ಯ ಬೆಳೆಯಾಗಿದ್ದು,  ಇದರ ಮೂಲ ಪರ್ಷಿಯಾ. ಇದು ಕಾರ್ಬೋಹೈಡ್ರೇಟ್‌, ಪ್ರೋಟೀನ್‌, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ.  ಇದರ ಬೇರು ಮತ್ತು ಸಿಪ್ಪೆಯನ್ನು ಅತಿಸಾರ, ಭೇದಿ ಮತ್ತು ಕರುಳಿನಲ್ಲಿನ...

About Me

203 POSTS
0 COMMENTS
- Advertisement -spot_img

Latest News

₹500 ನಗದು ಗೆಲ್ಲಿರಿ: ಕೋರ್ಟ್ೇವಾ ಕಳೆ ನಿಯಂತ್ರಣವನ್ನು ಲಾಭದಾಯಕವಾಗಿಸುತ್ತದೆ*

ಪ್ರತಿ ಅಕ್ಕಿ ರೈತನ ಅನುಭವ ಒಂದೇ — ಬೆಳೆ ನಿಲ್ಲುವ ಮೊದಲು ಕಳೆ ಹೊಕ್ಕು ಬೆಳೆಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಎಚಿನೋಕ್ಲೋವಾ, ಸೈಪೆರಸ್, ಲುಡ್ವಿಗಿಯಾ... ಇವು ಬೆಳಕನ್ನು, ಪೋಷಕಾಂಶಗಳನ್ನು...
- Advertisement -spot_img