News

ಮಾರ್ಚ್‌ನ ಅಗ್ರಿ ಹೈಲೈಟ್‌ಗಳು

ಕೇಂದ್ರ ಕೃಷಿ ಸಚಿವರು ಜಾರ್ಖಂಡ್‌ನಲ್ಲಿ ರೈತರ ಮೆಗಾ ಮೇಳವನ್ನು ಪ್ರಾರಂಭಿಸಿದರು ಕೃಷಿ ವಿಜ್ಞಾನ ಕೇಂದ್ರವು ಗುಮ್ಲಾದ ಬಿಷ್ಣುಪುರದಲ್ಲಿ ಆಯೋಜಿಸಲಾದ, ವಿವಿಧೋದ್ದೇಶ ರೈತರ ಮೇಳವನ್ನು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ ನರೇಂದ್ರ ಸಿಂಗ್ ತೋಮರ್ ರವರು ಉದ್ಘಾಟಿಸಿದರು. ರೈತರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ಹೊಸ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಮತ್ತು...

ಜಲ ಸಂರಕ್ಷಣೆಯ ಉಪಕ್ರಮ

ಜಾರ್ಖಂಡ್ ಸರ್ಕಾರವು ಕಳೆದ ವರ್ಷ ಬರಗಾಲವನ್ನು ಅನುಭವಿಸಿದ ರಾಜ್ಯದ ಬರಪೀಡಿತ ರೈತರಿಗಾಗಿ ಒಟ್ಟು 467.32 ಕೋಟಿ ರೂಪಾಯಿಗಳೊಂದಿಗೆ ಜಲ ಸಂರಕ್ಷಣೆ ಉಪಕ್ರಮವನ್ನು ಪ್ರಾರಂಭಿಸಿದೆ. ಅಂತರ್ಜಲ ಶೇಖರಣೆಯನ್ನು ಮರುಪೂರಣಗೊಳಿಸಲು ರಾಜ್ಯದ 24 ಜಿಲ್ಲೆಗಳ ಎಲ್ಲಾ ಬ್ಲಾಕ್‌ಗಳಲ್ಲಿ ಕೊಳಗಳನ್ನು ನವೀಕರಿಸಲು ಮತ್ತು ಪರ್ಕೋಲೇಷನ್ ಟ್ಯಾಂಕ್‌ಗಳನ್ನು ನಿರ್ಮಿಸಲು ಯೋಜನೆಯನ್ನು ಪ್ರಾರಂಭಿಸಲಾಯಿತು. ಯೋಜನೆಯ ಅವಲೋಕನ: ಯೋಜನೆಯ ಹೆಸರು: ಜಲ ಸಂರಕ್ಷಣೆ ಉಪಕ್ರಮ ...

ಕಮಲಂ ಹಣ್ಣು:  ರೈತರ ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ 21ನೇ ಶತಮಾನದ ಅಚ್ಚರಿಯ ಬೆಳೆ

ಕಮಲಂ ಅಥವಾ ಡ್ರ್ಯಾಗನ್ ಹಣ್ಣು, ಕ್ಯಾಕ್ಟಸ್ ಆಧಾರಿತ ಹಣ್ಣಾಗಿದ್ದು,ತನ್ನ ಆರ್ಥಿಕ ಮೌಲ್ಯಕ್ಕೆ ಹಾಗೂ ಆರೋಗ್ಯಕರವಾದ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ಹಣ್ಣಿನ ಮೂಲ ಸ್ಥಾನವು ದಕ್ಷಿಣ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕ ಆಗಿದ್ದು, ಈಗ ಭಾರತ ಸೇರಿದಂತೆ ವಿಶ್ವದಾದ್ಯಂತ 22 ಕ್ಕೂ ಹೆಚ್ಚಿನ ದೇಶಗಳಲ್ಲಿ ಬೆಳೆಯಲಾಗುತ್ತಿದೆ.  ಅವಲೋಕನ ಕಮಲಂ ಅಥವಾ ಡ್ರ್ಯಾಗನ್ ಹಣ್ಣು, ಮೊದಲನೇಯ ವರ್ಷದಿಂದಲೇ ತ್ವರಿತ...

ಭಾರತೀಯ ಕೃಷಿಯನ್ನು ಕ್ರಾಂತಿಗೊಳಿಸುವುದು: ಕೃಷಿ ಮೂಲಭೂತ ಸೌಕರ್ಯ ನಿಧಿಯ (AIF) ಪರಿಣಾಮ

ಪರಿಚಯ-    ಕೃಷಿ ಮೂಲಭೂತ ಸೌಕರ್ಯ ನಿಧಿ (AIF) ಜುಲೈ 8, 2020 ರಂದು ಸ್ಥಾಪನೆಯಾದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಬೆಳೆ ಕಟಾವಿನ ನಂತರದ ನಿರ್ವಹಣೆಗೆ ಹಾಗೂ ಸಮುದಾಯ ಆಧಾರಿತ ಕೃಷಿಗೆ ಸುಮಾರು 1 ಲಕ್ಷ ಕೋಟಿ ಬಜೆಟ್‌ಅನ್ನು 2025-26 ರ ಆರ್ಥಿಕ ವರ್ಷದೊಳಗೆ ಖರ್ಚು ಮಾಡುವಂತೆ ನೀಡಲಾಗಿದೆ. ಪ್ರಸ್ತುತ ಮಾಹಿತಿಯಂತೆ, ಈ ಕಾರ್ಯಕ್ರಮವು ಕೃಷಿ ಮೂಲಸೌಕರ್ಯ ಉಪಕ್ರಮಗಳಿಗಾಗಿ...

ರೈತರ ಉತ್ತಮ ಭವಿಷ್ಯವನ್ನು ರೂಪಿಸುವುದು: ಉನ್ನತ ಗುಣಮಟ್ಟದ ಕೃಷಿಗಾಗಿ ಭಾರತದ ಇನೋವೇಟಿವ್ ಟ್ರೇಸಬಿಲಿಟಿ ಸಿಸ್ಟಮ್

ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಎಂಬುವುದು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು/ಸಸಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೀಜ ವ್ಯಾಪಾರದಲ್ಲಿ ಮೋಸವನ್ನು ತಡೆಯವ ನಿಟ್ಟಿನಲ್ಲಿ ಮಾನ್ಯಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಲಿರುವ ಹೊಸ ಉಪಕ್ರಮವಾಗಿದೆ. ಸದರಿ ಉಪಕ್ರಮವು ರೈತರಿಗೆ ಹಾಗೂ ಬೀಜಗಳ ವಲಯದಲ್ಲಿ  ಮಧ್ಯಸ್ಥರಿಗೆ ಉಪಕಾರಿಯಾಗಲು ನಿರೀಕ್ಷಿಸಲಾಗಿದೆ. ಅವಲೋಕನ ರೈತರಿಗೆ ಉತ್ತಮ ಗುಣಮಟ್ಟದ...

ಕೃಷಿಕರ ಲಾಭದಾಯಕ ಕೊಯ್ಲು: ಕೃಷಿ ಉತ್ಪನ್ನಗಳ ರಪ್ತುವಿನಲ್ಲಿ ಭಾರತ ಎತ್ತರದ ಸ್ಥಾನ  ಪಡೆದಿದೆ

ಪರಿಚಯ             ವಾಣಿಜ್ಯ ಗುಪ್ತಚರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದ ವರದಿಗಳ ಪ್ರಕಾರ, ಭಾರತದ ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು, ಪ್ರಸ್ತುತ 2022-23ನೇ ಸಾಲಿನ 9 ತಿಂಗಳ ಅಂದರೆ ಏಪ್ರಿಲ್-ಡಿಸೆಂಬರ್ ವರದಿಗಳ ಪ್ರಕಾರ ಕಳೆದ ಸಾಲಿಗಿಂತ ಶೇಕಡ 13 ರಷ್ಟು ಏರಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಭಾರತದ ರಫ್ತು ಗುರಿ ಶೇಕಡ 84...

2023 ರ ಪೂಸಾ ಕೃಷಿ ಮೇಳದಲ್ಲಿ ಪೌಷ್ಠಿಕಾಂಶ ಹಾಗೂ ನಾವೀನ್ಯತೆ: ಭಾರತದಲ್ಲಿ ರೈತರ ಸಬಲೀಕರಣ ಹಾಗೂ ಕೃಷಿ ವರ್ಧನೆ

ಪೂಸಾ ಕೃಷಿ ಮೇಳವನ್ನು ಪ್ರಸ್ತುತ 2023 ರ ಮಾರ್ಚ್ ಮಾಹೆಯ 02 ರಿಂದ 04ರ ವರೆಗೆ 3 ದಿನಗಳ ಕಾಲ ನವದೆಹಲಿಯ ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಸದರಿ  ಕಾರ್ಯಕ್ರಮದ ವಿಷಯ (ಥೀಮ್) 'ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ' ಎಂದಾಗಿತ್ತು.  ಈ ಸಮಾರೋಪ ಸಮಾರಂಭದಲ್ಲಿ ರಾಜ್ಯಗಳ...

ಬದಲಾವಣೆಯ ಕ್ರಾಂತಿ: “ಕೃಷಿ ಕ್ಷೇತ್ರದಲ್ಲಿ ಸಮರ್ಥ ಮತ್ತು ಸುಸ್ಥಿರ ಬದಲಾವಣೆಗಾಗಿ ಜಿ20 ದೇಶಗಳ ಸಹಭಾಗಿತ್ವ” 

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಜಿ 20 ರ ಕೃಷಿ ಕಾರ್ಯಕಾರಿ ಗುಂಪು (AWG) ಸಚಿವರ ಸಭೆಯ ಮೂರು ದಿನಗಳ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ 2023 ಜೂನ್ 15 ರಿಂದ 17 ರವರೆಗೆ ಆಯೋಜಿಸಲಾಗಿತ್ತು. ಪ್ರಮುಖ ಕೃಷಿ ತಜ್ಞರು, ಮಂತ್ರಿಗಳು ಮತ್ತು ಸಂಸ್ಥೆಗಳ ಕ್ರಿಯಾತ್ಮಕ ಸಹಯೋಗದಲ್ಲಿ ಅವರು ಕೃಷಿಯಲ್ಲಿನ ಪ್ರಮುಖ ಸವಾಲುಗಳನ್ನು ಚರ್ಚಿಸಿದರು ...

ಕುರಿ ಸಾಕಣೆಯಲ್ಲಿ ಪಡೆಯಬಹುದೇ ಅತೀ ಹೆಚ್ಚು ಲಾಭ !!!

ಕುರಿ ಸಾಕಣೆಯು ಹೆಚ್ಚಾಗಿ ಎಲ್ಲ ರೈತರು ಸಾಮಾನ್ಯವಾಗಿ ಮಾಡುತ್ತಾರೆ ಆದರೆ ಅದನ್ನು ಒಂದು ವ್ಯವಹಾರವಾಗಿ ಆರಂಭಿಸಿದಾಗ ಅದರಿಂದ ಹೆಚ್ಚಿನ ಲಾಭವನ್ನು ಕಾಣಬಹುದು. ಕುರಿಗಳ ಉಣ್ಣೆ, ಹಾಲು, ಚರ್ಮ ಮತ್ತು ಗೊಬ್ಬರ ಹೆಚ್ಚಾಗಿ ಜನಪ್ರಿಯವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ವ್ಯವಹಾರವು ತುಂಬಾ ಲಾಭದಾಯಕವಾಗಿದೆ. ಭಾರತದ ಹವಾಮಾನವನ್ನು ಅವಲಂಬಿಸಿ, ನೀವು ವಿವಿಧ ತಳಿಗಳ ಆಧಾರದ...

ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಮಹಿಳಾ ನೇತೃತ್ವದ ನಾವೀನ್ಯತೆಯನ್ನು ಪೋಷಿಸುವುದು

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಸರ್ಕಾರ. ಹೈದರಾಬಾದ್ ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್ (ಮ್ಯಾನೇಜ್) ನೊಂದಿಗೆ ಭಾರತದ ಸಹಯೋಗದೊಂದಿಗೆ, ಕೃಷಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ PAMETI, ಲುಧಿಯಾನ, PAU ಕ್ಯಾಂಪಸ್‌ನಲ್ಲಿ 'ಅವೇರ್ನೆಸ್ ಆನ್ ಅಗ್ರಿಪ್ರೆನ್ಯೂರ್‌ಶಿಪ್ ಕಮ್ ಎಕ್ಸಿಬಿಷನ್ ಫಾರ್ ಫಾರ್ಮ್ ವುಮೆನ್' ಎಂಬ ಒಂದು ದಿನದ ಕಾರ್ಯಕ್ರಮವನ್ನು ನಡೆಸಿತು....

Read More