ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಪರಿಹಾರವನ್ನು ತಂದಿದ್ದೇವೆ ಎಂದರೆ ನಂಬುವಿರಾ?...
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು ಕ್ರಾಂತಿಗೊಳಿಸಿದೆ, ಇದು ತ್ಯಾಜ್ಯವನ್ನು ಕಡಿಮೆ...
ಕೇಂದ್ರ ಕೃಷಿ ಸಚಿವರು ಜಾರ್ಖಂಡ್ನಲ್ಲಿ ರೈತರ ಮೆಗಾ ಮೇಳವನ್ನು ಪ್ರಾರಂಭಿಸಿದರು
ಕೃಷಿ ವಿಜ್ಞಾನ ಕೇಂದ್ರವು ಗುಮ್ಲಾದ ಬಿಷ್ಣುಪುರದಲ್ಲಿ ಆಯೋಜಿಸಲಾದ, ವಿವಿಧೋದ್ದೇಶ ರೈತರ ಮೇಳವನ್ನು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ...
ಜಾರ್ಖಂಡ್ ಸರ್ಕಾರವು ಕಳೆದ ವರ್ಷ ಬರಗಾಲವನ್ನು ಅನುಭವಿಸಿದ ರಾಜ್ಯದ ಬರಪೀಡಿತ ರೈತರಿಗಾಗಿ ಒಟ್ಟು 467.32 ಕೋಟಿ ರೂಪಾಯಿಗಳೊಂದಿಗೆ ಜಲ ಸಂರಕ್ಷಣೆ ಉಪಕ್ರಮವನ್ನು ಪ್ರಾರಂಭಿಸಿದೆ. ಅಂತರ್ಜಲ ಶೇಖರಣೆಯನ್ನು ಮರುಪೂರಣಗೊಳಿಸಲು ರಾಜ್ಯದ 24 ಜಿಲ್ಲೆಗಳ ಎಲ್ಲಾ...