ಬೇಸಾಯ ಪದ್ಧತಿಗಳು
ಕೃಷಿ ಚುಟುಕುಗಳು
ರೋಗಗಳು ಮತ್ತು ಕೀಟಗಳು
ಬೆಳೆ ಸಿದ್ಧತೆಗಳು
ನೀರಾವರಿ ಪದ್ದತಿಗಳು

ಇತ್ತೀಚಿನ ಲೇಖನಗಳು

ಅಗ್ರ ಆಯ್ಕೆಗಳು

ಈರುಳ್ಳಿ ಕೃಷಿ: ಯಶಸ್ವಿ ಕೃಷಿಗೆ ಸಮಗ್ರ ಮಾರ್ಗದರ್ಶಿ

ಈರುಳ್ಳಿ (ಆಲಿಯಮ್ ಸೆಪಾ) ಒಂದು ಪ್ರಮುಖ ಮೂಲ ತರಕಾರಿಯಾಗಿದೆ, ಇದು ಅನೇಕ ಭಾರತೀಯ ಭಕ್ಷ್ಯಗಳಲ್ಲಿ ಪ್ರಧಾನ ಘಟಕಾಂಶವಾಗಿದೆ. ಇದು ಅಲಿಯಮ್ ಕುಟುಂಬದ ಸದಸ್ಯ, ಇದರಲ್ಲಿ ಬೆಳ್ಳುಳ್ಳಿ, ಲೀಕ್ಸ್ ಮತ್ತು ಚೀವ್ಸ್ ಕೂಡ ಸೇರಿವೆ....

ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಯೋಜನೆ

ಪರಿಚಯ: ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಯೋಜನೆಯು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಏಪ್ರಿಲ್ 14, 2016 ರಂದು ಪ್ರಾರಂಭಿಸಲಾದ ಕೇಂದ್ರ ವಲಯದ /ಸರ್ಕಾರದ ಯೋಜನೆಯಾಗಿದೆ. ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ...

ಮಾರ್ಚ್‌ನ ಅಗ್ರಿ ಹೈಲೈಟ್‌ಗಳು

ಕೇಂದ್ರ ಕೃಷಿ ಸಚಿವರು ಜಾರ್ಖಂಡ್‌ನಲ್ಲಿ ರೈತರ ಮೆಗಾ ಮೇಳವನ್ನು ಪ್ರಾರಂಭಿಸಿದರು ಕೃಷಿ ವಿಜ್ಞಾನ ಕೇಂದ್ರವು ಗುಮ್ಲಾದ ಬಿಷ್ಣುಪುರದಲ್ಲಿ ಆಯೋಜಿಸಲಾದ, ವಿವಿಧೋದ್ದೇಶ ರೈತರ ಮೇಳವನ್ನು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ...

ಹತ್ತಿಯಲ್ಲಿ ಕೀಟಗಳ ನಿರ್ವಹಣೆ

ಕೃಷಿ ಮಾಡಬಹುದಾದ ಹತ್ತಿ ಬೆಳೆಯ ತಳಿಗಳು ಗಾಸಿಪಿಯಮ್ ಅರ್ಬೋರಿಯಮ್, ಗಾಸಿಪಿಯಮ್ ಹರ್ಬೇಸಿಯಂ, ಗಾಸಿಪಿಯಮ್ ಹಿರ್ಸುಟಮ್, ಗಾಸಿಪಿಯಮ್ ಬಾರ್ಬಡೆನ್ಸ್ ಹತ್ತಿಯು ಭಾರತದ ಪ್ರಮುಖ ನಗದು ಮತ್ತು ನಾರಿನ ಬೆಳೆಗಳಲ್ಲಿ ಒಂದಾಗಿದೆ.  ಹತ್ತಿಯು ದೇಶದ ಕೃಷಿ ಮತ್ತು...

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) 

ಹೈನುಗಾರಿಕೆಯು  ಗ್ರಾಮೀಣ ಪ್ರದೇಶದ ಹಲವು  ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಭಾರತವು 2021-22 ಸಾಲಿನಲ್ಲಿ  ಜಾಗತಿಕ ಹಾಲು ಉತ್ಪಾದನೆಯ 24 ಪ್ರತಿಶತದಷ್ಟು ಕೊಡುಗೆ ನೀಡುವ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರ ವಾಗಿದೆ ಮತ್ತು...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISAN) ಯೋಜನೆಯು  ಕೇಂದ್ರ ಸರ್ಕಾರದ  ಯೋಜನೆಯಾಗಿದ್ದು ಭಾರತ ಸರ್ಕಾರವು ಈ ಯೋಜನೆಯನ್ನು 2019 ರಲ್ಲಿ ಪರಿಚಯಿಸಿತು. ಇದು ಸಣ್ಣ ಮತ್ತು ಅತಿ ಸಣ್ಣ ರೈತರು...