Akshatha S

ಈರುಳ್ಳಿ ಕೃಷಿ: ಯಶಸ್ವಿ ಕೃಷಿಗೆ ಸಮಗ್ರ ಮಾರ್ಗದರ್ಶಿ

ಈರುಳ್ಳಿ (ಆಲಿಯಮ್ ಸೆಪಾ) ಒಂದು ಪ್ರಮುಖ ಮೂಲ ತರಕಾರಿಯಾಗಿದೆ, ಇದು ಅನೇಕ ಭಾರತೀಯ ಭಕ್ಷ್ಯಗಳಲ್ಲಿ ಪ್ರಧಾನ ಘಟಕಾಂಶವಾಗಿದೆ. ಇದು ಅಲಿಯಮ್ ಕುಟುಂಬದ ಸದಸ್ಯ, ಇದರಲ್ಲಿ ಬೆಳ್ಳುಳ್ಳಿ, ಲೀಕ್ಸ್ ಮತ್ತು ಚೀವ್ಸ್ ಕೂಡ ಸೇರಿವೆ. ಅವರು ತಮ್ಮ ಕಟುವಾದ ಸುವಾಸನೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದ್ದಾರೆ, ಇದು ಸಲ್ಫರ್-ಒಳಗೊಂಡಿರುವ ಸಂಯುಕ್ತಗಳಿಂದ ಉಂಟಾಗುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು...

ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಯೋಜನೆ

ಪರಿಚಯ: ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಯೋಜನೆಯು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಏಪ್ರಿಲ್ 14, 2016 ರಂದು ಪ್ರಾರಂಭಿಸಲಾದ ಕೇಂದ್ರ ವಲಯದ /ಸರ್ಕಾರದ ಯೋಜನೆಯಾಗಿದೆ. ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ (SFAC) ನೋಡಲ್ ಏಜೆನ್ಸಿಯಾಗಿದ್ದು  ಮತ್ತು ನಾಗಾರ್ಜುನ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ (NFCL) ನ iKisan ವಿಭಾಗವು e-NAM ಪ್ಲಾಟ್‌ಫಾರ್ಮ್‌ಗೆ...

ಮಾರ್ಚ್‌ನ ಅಗ್ರಿ ಹೈಲೈಟ್‌ಗಳು

ಕೇಂದ್ರ ಕೃಷಿ ಸಚಿವರು ಜಾರ್ಖಂಡ್‌ನಲ್ಲಿ ರೈತರ ಮೆಗಾ ಮೇಳವನ್ನು ಪ್ರಾರಂಭಿಸಿದರು ಕೃಷಿ ವಿಜ್ಞಾನ ಕೇಂದ್ರವು ಗುಮ್ಲಾದ ಬಿಷ್ಣುಪುರದಲ್ಲಿ ಆಯೋಜಿಸಲಾದ, ವಿವಿಧೋದ್ದೇಶ ರೈತರ ಮೇಳವನ್ನು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ ನರೇಂದ್ರ ಸಿಂಗ್ ತೋಮರ್ ರವರು ಉದ್ಘಾಟಿಸಿದರು. ರೈತರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ಹೊಸ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಮತ್ತು...

ಹತ್ತಿಯಲ್ಲಿ ಕೀಟಗಳ ನಿರ್ವಹಣೆ

ಕೃಷಿ ಮಾಡಬಹುದಾದ ಹತ್ತಿ ಬೆಳೆಯ ತಳಿಗಳು ಗಾಸಿಪಿಯಮ್ ಅರ್ಬೋರಿಯಮ್, ಗಾಸಿಪಿಯಮ್ ಹರ್ಬೇಸಿಯಂ, ಗಾಸಿಪಿಯಮ್ ಹಿರ್ಸುಟಮ್, ಗಾಸಿಪಿಯಮ್ ಬಾರ್ಬಡೆನ್ಸ್ ಹತ್ತಿಯು ಭಾರತದ ಪ್ರಮುಖ ನಗದು ಮತ್ತು ನಾರಿನ ಬೆಳೆಗಳಲ್ಲಿ ಒಂದಾಗಿದೆ.  ಹತ್ತಿಯು ದೇಶದ ಕೃಷಿ ಮತ್ತು ಕೈಗಾರಿಕಾ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರ ಆರ್ಥಿಕ ಪ್ರಾಮುಖ್ಯತೆಯಿಂದಾಗಿ, ಇದನ್ನು ಸಾಮಾನ್ಯವಾಗಿ "ಬಿಳಿ ಬಂಗಾರ" ಎಂದು ಕರೆಯಲಾಗುತ್ತದೆ. ಸುಮಾರು...

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) 

ಹೈನುಗಾರಿಕೆಯು  ಗ್ರಾಮೀಣ ಪ್ರದೇಶದ ಹಲವು  ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಭಾರತವು 2021-22 ಸಾಲಿನಲ್ಲಿ  ಜಾಗತಿಕ ಹಾಲು ಉತ್ಪಾದನೆಯ 24 ಪ್ರತಿಶತದಷ್ಟು ಕೊಡುಗೆ ನೀಡುವ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರ ವಾಗಿದೆ ಮತ್ತು ವಿಶ್ವದಲ್ಲಿ  ಹಾಲು ಉತ್ಪಾದನೆಯಲ್ಲಿ  ಮೊದಲ ಸ್ಥಾನದಲ್ಲಿದೆ. ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) ಭಾರತದಲ್ಲಿ ಡೈರಿ ವಲಯವನ್ನು...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISAN) ಯೋಜನೆಯು  ಕೇಂದ್ರ ಸರ್ಕಾರದ  ಯೋಜನೆಯಾಗಿದ್ದು ಭಾರತ ಸರ್ಕಾರವು ಈ ಯೋಜನೆಯನ್ನು 2019 ರಲ್ಲಿ ಪರಿಚಯಿಸಿತು. ಇದು ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಅವರ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ /ಆದಾಯ ವೃದ್ದಿಸುವ ಗುರಿಯನ್ನು ಹೊಂದಿದೆ. 2015-16ರ ಕೃಷಿ ಜನಗಣತಿಯ ಆಧಾರದ ಮೇಲೆ...

ಮೆಣಸಿನಕಾಯಿ ಬೆಳೆಯ ಕೃಷಿ ಪದ್ದತಿಗಳು : ಉತ್ತಮ ಇಳುವರಿಗೆ ಅನುಸರಿಸಬೇಕಾದ ಕೊಯ್ಲಿನ  ಹಂತಗಳು

ನೀವು ಮೆಣಸಿನಕಾಯಿ ಬೆಳೆಯುತ್ತಿದ್ದೀರೆಯೇ ? ನಿಮ್ಮ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಶ್ರಮವಹಿಸುತ್ತಿದ್ದೀರೇ? ಹಾಗಾದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ!  ಮೆಣಸಿನಕಾಯಿ ಬೇಸಾಯ  ಪದ್ಧತಿಗಳ ಕುರಿತು ನಮ್ಮ ಲೇಖನವು ನಿಮಗೆ ಹೆಚ್ಚಿನ ಇಳುವರಿ ಪಡೆಯುವಲ್ಲಿ ಸಹಾಯ ಮಾಡಬಲ್ಲದು. ಮೆಣಸಿನಕಾಯಿಯ ಬೀಜದಿಂದ ಆರಿಸುವುದನ್ನು ಹಿಡಿದು ಭೂಮಿಯನ್ನು  ಸಿದ್ಧಪಡಿಸುವುದು, ನೀರು ಒದಗಿಸುವುದು, ಕೀಟಗಳು ಹಾಗೂ  ರೋಗಗಳನ್ನು ನಿಯಂತ್ರಿಸುವುದು ಮತ್ತು ನಿಮ್ಮ...

ಬಳ್ಳಿ ಜಾತಿಯ ಬೆಳೆಗಳಲ್ಲಿ ಉತ್ತಮ ಇಳುವರಿಯನ್ನು ಪಡೆಯಲು : ಬೂಜು ತುಪ್ಪಟ ರೋಗದ ಲಕ್ಷಣ ಮತ್ತು ನಿರ್ವಹಣೆ 

ಬೂಜು ತುಪ್ಪಟ ರೋಗವು ಬಳ್ಳಿ ಜಾತಿ ತರಕಾರಿ ಬೆಳೆಗಳಾದಂತಹ, ಸೌತೆಕಾಯಿ, ಕಲ್ಲಂಗಡಿ, ಸೋರೆಕಾಯಿ ಹಾಗೂ ಕುಂಬಳಕಾಯಿಯಂತಹ ಸಸ್ಯಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವ ಸಾಮಾನ್ಯ ಶಿಲೀಂಧ್ರ ರೋಗವಾಗಿದೆ. ಇದು ಸ್ಯೂಡೋಪೆರೋನೋಸ್ಪೊರಾ ಕ್ಯೂಬೆನ್ಸಿಸ್ ಎಂಬ ರೋಗಕಾರಕದಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚು ವಿನಾಶಕಾರಿಯಾಗಿದ್ದು ಮತ್ತು ಸರಿಯಾಗಿ ನಿರ್ವಹಿಸದಿದ್ದಲ್ಲಿ ಇಳುವರಿಯಲ್ಲಿ ಗಮನಾರ್ಹ ನಷ್ಟವನ್ನು ಉಂಟುಮಾಡಬಹುದು. ಅಗತ್ಯ ನಿರ್ವಹಣಾ ಕ್ರಮಗಳನ್ನು...

ರೇಷ್ಮೆ ಸಮಗ್ರ 2 – ಯೋಜನೆ 

ರೇಷ್ಮೆ ಕೃಷಿ ಎಂದರೆ ರೇಷ್ಮೆ ಹುಳುಗಳನ್ನು ಸಾಕುವುದರ ಮೂಲಕ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು .  ರೇಷ್ಮೆ ಕೃಷಿ ಯು  ಲಕ್ಷಾಂತರ ಜನರಿಗೆ ಆದಾಯ ಮತ್ತು ಉದ್ಯೋಗವನ್ನು ಸೃಷ್ಟಿಸುವ ಪ್ರಮುಖ ಕೃಷಿ ಆಧಾರಿತ ಉದ್ಯಮವಾಗಿದೆ. ರೇಷ್ಮೆ ಉದ್ಯಮದ ಅಭಿವೃದ್ಧಿಗಾಗಿ ಸಮಗ್ರ ರೇಷ್ಮೆ ಸಮಗ್ರ ಯೋಜನೆ - 2 ಅನ್ನು ಭಾರತ ಸರ್ಕಾರವು  ಜವಳಿ ಸಚಿವಾಲಯವು  ಅಡಿಯಲ್ಲಿ...

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಕೃಷಿಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಸುಮಾರು 80% ನೀರಿನ ಬಳಕೆಯನ್ನು ಕೃಷಿ ನೀರಾವರಿಗಾಗಿ ಬಳಸಲಾಗುತ್ತದೆ. ಭಾರತೀಯ ರೈತರು ಇನ್ನೂ ತಮ್ಮ ಜಮೀನುಗಳಿಗೆ ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತರಾಗಿದ್ದಾರೆ, ಇದರಿಂದಾಗಿ ಅವರು ಬೆಳೆ ವೈಫಲ್ಯ ಮತ್ತು ಇತರ ಅಪಾಯಗಳಿಗೆ ಗುರಿಯಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2015 ರಲ್ಲಿ...

About Me

141 POSTS
0 COMMENTS
- Advertisement -spot_img

Latest News

 ಕೆಂಪು ಜೇಡ ಮೈಟ್ ನುಶಿ – ಟೊಮ್ಯಾಟೋ  ಬೆಳೆಯಲ್ಲಿ  ಪ್ರಮುಖ ಕೀಟ

ಟೊಮ್ಯಾಟೋ  ಭಾರತದಲ್ಲಿ ಪ್ರಮುಖ ತರಕಾರಿ ಬೆಳೆಯಾಗಿದ್ದು, ದೇಶೀಯ ಬಳಕೆ ಮತ್ತು ರಫ್ತಿಗೆ ಎರಡೂ ಆಗಿದೆ. 2022 ರಲ್ಲಿ 20.34 ಮಿಲಿಯನ್ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಉತ್ಪಾದನೆಯೊಂದಿಗೆ...
- Advertisement -spot_img