https://www.youtube.com/watch?v=hBhZjg_SSjo&feature=youtu.be
ಭೂಮಿ ತಯಾರಿಕೆಯಿಂದ ಹಿಡಿದು ಕೊಯ್ಲಿನವರೆಗೆ, ಪ್ರತಿ ಹಂತ-ಹಂತದ ಟೊಮೆಟೊ ಕೃಷಿಯು ಸಮೃದ್ಧ ಮತ್ತು ಯಶಸ್ವಿ ಇಳುವರಿಗೆ ಕೊಡುಗೆ ನೀಡುತ್ತದೆ. ಆದ್ದರಿಂದ, ಟೊಮೆಟೊ ಕೃಷಿಯ ಈ ಲಾಭದಾಯಕ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿ, ಅಲ್ಲಿ ವಿವರಗಳಿಗೆ ಗಮನ ಮತ್ತು ಸರಿಯಾದ ನಿರ್ವಹಣೆಯು ಉತ್ತಮ ಇಳುವರಿಗೆ ಕಾರಣವಾಗುತ್ತದೆ.
https://www.youtube.com/watch?v=h5_aJteDaLA
ಭೂಮಿ ತಯಾರಿಕೆಯಿಂದ ಹಿಡಿದು ಕೊಯ್ಲಿನವರೆಗೆ, ಪ್ರತಿ ಹಂತ-ಹಂತದ ಟೊಮೆಟೊ ಕೃಷಿಯು ಸಮೃದ್ಧ ಮತ್ತು ಯಶಸ್ವಿ ಇಳುವರಿಗೆ ಕೊಡುಗೆ ನೀಡುತ್ತದೆ. ಆದ್ದರಿಂದ, ಟೊಮೆಟೊ ಕೃಷಿಯ ಈ ಲಾಭದಾಯಕ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿ, ಅಲ್ಲಿ ವಿವರಗಳಿಗೆ ಗಮನ ಮತ್ತು ಸರಿಯಾದ ನಿರ್ವಹಣೆಯು ಫಲಪ್ರದ ಇಳುವರಿಗೆ ಕಾರಣವಾಗುತ್ತದೆ.
ಭತ್ತದ ವೈಜ್ಞಾನಿಕ ಹೆಸರು: ಒರಿಜಾ ಸಟಿವಾ
ಅಕ್ಕಿಯು ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಪ್ರಧಾನ ಆಹಾರ. ವಿವಿಧ ಕೀಟಗಳ ಬಾಧೆಯು ಭತ್ತದ ಬೆಳೆಯ ಇಳುವರಿ ನಷ್ಟಕ್ಕೆ ಕಾರಣವಾಗುದರ ಜೊತೆಗೆ ಉತ್ಪನ್ನದ ಗುಣಮಟ್ಟ ಮತ್ತು ಪ್ರಮಾಣವು ಸಹ ಕಡಿಮೆಯಾಗುತ್ತದೆ. ಒಂದು ಅಂದಾಜಿನ ಪ್ರಕಾರ ಭತ್ತದ ಬೆಳೆಯಲ್ಲಿ ಸರಾಸರಿ 22% ರಷ್ಟು ಇಳುವರಿ ನಷ್ಟವು ಕೀಟಗಳ ಬಾಧೆಯಿಂದ...
ಜಾರ್ಖಂಡ್ ಸರ್ಕಾರವು ಕಳೆದ ವರ್ಷ ಬರಗಾಲವನ್ನು ಅನುಭವಿಸಿದ ರಾಜ್ಯದ ಬರಪೀಡಿತ ರೈತರಿಗಾಗಿ ಒಟ್ಟು 467.32 ಕೋಟಿ ರೂಪಾಯಿಗಳೊಂದಿಗೆ ಜಲ ಸಂರಕ್ಷಣೆ ಉಪಕ್ರಮವನ್ನು ಪ್ರಾರಂಭಿಸಿದೆ. ಅಂತರ್ಜಲ ಶೇಖರಣೆಯನ್ನು ಮರುಪೂರಣಗೊಳಿಸಲು ರಾಜ್ಯದ 24 ಜಿಲ್ಲೆಗಳ ಎಲ್ಲಾ ಬ್ಲಾಕ್ಗಳಲ್ಲಿ ಕೊಳಗಳನ್ನು ನವೀಕರಿಸಲು ಮತ್ತು ಪರ್ಕೋಲೇಷನ್ ಟ್ಯಾಂಕ್ಗಳನ್ನು ನಿರ್ಮಿಸಲು ಯೋಜನೆಯನ್ನು ಪ್ರಾರಂಭಿಸಲಾಯಿತು.
ಯೋಜನೆಯ ಅವಲೋಕನ:
ಯೋಜನೆಯ ಹೆಸರು: ಜಲ ಸಂರಕ್ಷಣೆ ಉಪಕ್ರಮ
...
ಚೆಂಡು ಹೂವು (ಮಾರಿಗೋಲ್ಡ್) ಅತ್ಯಂತ ಜನಪ್ರಿಯ, ಉತ್ತಮ ಬೆಳೆವಣಿಗೆ ಮತ್ತು ಕಡಿಮೆ ಅವಧಿಯಲ್ಲಿ ಹೂಬಿಡುವ ಬೆಳೆಗಳಲ್ಲಿ ಒಂದಾಗಿದೆ. ಚೆಂಡು ಹೂವುಗಳು ತಮ್ಮ ಕಿತ್ತಳೆ ಮತ್ತು ಹಳದಿ ಬಣ್ಣದ ಹೂವುಗಳಿಗೆ ಹೆಸರುವಾಸಿಯಾಗಿದೆ, ಇದು ಉದ್ಯಾನಗಳು ಮತ್ತು (ಲ್ಯಾಂಡ್ಸ್ಕೇಪ್) ಉತ್ತಮವಾಗಿದ್ದು, ಚೆಂಡುಹೂವುಗಳು ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಲ್ಲಿ ಉಗಮವಾಗಿರುತ್ತವೆ, ಆದರೆ ಈಗ ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. ಭಾರತದಲ್ಲಿ, ಚೆಂಡು...
ಮಧ್ಯ ಪ್ರದೇಶ ರೈತರ ಸಾಲದ ಬಡ್ಡಿ ಮನ್ನಾ ಯೋಜನೆ, 2023 (ಮುಖ್ಯಮಂತ್ರಿ ಕೃಷಕ್ ಬಯಾಜ್ ಮಾಫಿ ಯೋಜನೆ) ಅನ್ನು ಮಧ್ಯಪ್ರದೇಶ ಸರ್ಕಾರವು 2023 ರಲ್ಲಿ ರೈತರಿಗೆ ಬಾಕಿ ಇರುವ ಬೆಳೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಪರಿಹಾರವನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಿತು. ಈ ಯೋಜನೆಯು ಕೃಷಿ ಸಾಲ ಪಡೆದ ಮತ್ತು ಬ್ಯಾಂಕ್ಗಳಿಂದ...
ವೈಜ್ಞಾನಿಕ ಹೆಸರು: ಒರಿಜಾ ಸಟಿವ
ಭತ್ತವು ಭಾರತದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ, ಭತ್ತದ ಬೆಳೆಯ ಒಟ್ಟು ಬೆಳೆ ಪ್ರದೇಶದ 1/4 ನೇ ಭಾಗವನ್ನು ಒಳಗೊಂಡಿದೆ. ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಬಹು ಮುಖ್ಯ ಆಹಾರ ಅಕ್ಕಿಯಾಗಿದೆ. ಜಾಗತಿಕವಾಗಿ ಅಕ್ಕಿ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. 2022-23 ರಲ್ಲಿ ಒಟ್ಟು ಅಕ್ಕಿ...
ಭಾರತವು ಪ್ರಮುಖ ವಾಣಿಜ್ಯ ಬೆಳೆಯಾನ್ನಾಗಿ ಹತ್ತಿಯನ್ನು ಹೆಚ್ಚಾಗಿ ಅವಲಂಬಿಸಿದೆ. ಅದರಲ್ಲೂ ಹತ್ತಿಯ ಆರಂಭಿಕ ಹಂತದಲ್ಲಿ ಅದರ ನಿಧಾನ ಬೆಳವಣಿಗೆ ಮತ್ತು ಸಾಲಿಂದ ಸಾಲಿನ ಅಂತರವು ವಿವಿಧ ಕಳೆಗಳು ಬೆಳೆಯಲು ಮತ್ತು ಅವುಗಳು ನೀರು ಮತ್ತು ಪೋಷಕಾಂಶಗಳಿಗೆ ಹತ್ತಿಯ ಜೊತೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ, ಕಳೆಗಳ ಬೆಳೆವಣಿಗೆ ಹತ್ತಿಯ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಬೆಳೆಯ ಇಳುವರಿಯನ್ನು...
ದೇಶಾದ್ಯಂತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಮಹತ್ವದ ಹೆಜ್ಜೆ ಇಡುವ ಮೂಲಕ 2023-24ರಿಂದ ಪ್ರತ್ಯೇಕ ಮತ್ತು ಸ್ವತಂತ್ರ ಯೋಜನೆಯಾಗಿ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (NMNF) ಅನ್ನು ರೂಪಿಸಿದೆ. ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾದ ಭಾರತೀಯ ಪ್ರಕೃತಿಕ್ ಕೃಷಿ ಪದ್ಧತಿ (BPKP) ಅನ್ನು ಹೆಚ್ಚಿಸುವ ಮೂಲಕ ಈ ನೈಸರ್ಗಿಕ...
ಥ್ರಿಪ್ಸ್ ನುಶಿಗಳು ಮೆಣಸಿನ ಗಿಡಗಳಿಗೆ ಅತಿ ಹೆಚ್ಚು ಹಾನಿಯನ್ನುಂಟು ಮಾಡುವ ಕೀಟಗಳಾಗಿದ್ದು . ಇವುಗಳ ದಾಳಿಯಿಂದ ಇಳುವರಿಯಲ್ಲಿ ಕುಂಠಿತವಾಗಬಹುದು. ಮೆಣಸಿನಕಾಯಿ ಗಿಡಗಳ ಇಳುವರಿ ಮತ್ತು ಗುಣಮಟ್ಟವನ್ನು ರಕ್ಷಿಸಲು ಈ ಕೀಟಗಳನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಈ ಕೀಟಗಳು ಮೆಣಸಿನಕಾಯಿ ಬೆಳೆಗೆ ಮೊಳಕೆ ಹಂತದಿಂದ ಪ್ರೌಡಾವಸ್ಥೆ ಹಂತದವರೆಗೆ ಪರಿಣಾಮ ಬೀರುತ್ತದೆ . ವಿವಿಧ ಜಾತಿಯ ಕೀಟಗಳಲ್ಲಿ ...
ಟೊಮ್ಯಾಟೋ ಭಾರತದಲ್ಲಿ ಪ್ರಮುಖ ತರಕಾರಿ ಬೆಳೆಯಾಗಿದ್ದು, ದೇಶೀಯ ಬಳಕೆ ಮತ್ತು ರಫ್ತಿಗೆ ಎರಡೂ ಆಗಿದೆ. 2022 ರಲ್ಲಿ 20.34 ಮಿಲಿಯನ್ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಉತ್ಪಾದನೆಯೊಂದಿಗೆ...